ಅನಿತಾ ಪಿ. ತಾಕೊಡೆ
ಅನಿತಾ ಪಿ. ತಾಕೊಡೆ
ಶಿಕ್ಷಣ ; ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪ್ರಥಮ rank ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕ ಗಳಿಸಿದ್ದಾರೆ (2017-19)
ಐದು ಕೃತಿಗಳು ಲೋಕಾರ್ಪಣೆಗೊಂಡಿವೆ;
ಕಾಯುತ್ತಾ ಕವಿತೆ ಅಂತರಂಗದ ಮೃದಂಗ (ಕನ್ನಡ ಕವನ ಸಂಕಲನ) ಮರಿಯಲದ ಮದಿಮಾಲ್ (ತುಳು ಕವನ ಸಂಕಲನ).
ಗದ್ಯ ಬರಹ: ‘ಸವ್ಯಸಾಚಿ ಸಾಹಿತಿ’ ‘ಮೋಹನ ತರಂಗ’(ಜೀವನ ಚರಿತ್ರೆ)
ಎರಡನೇ ಕವನಸಂಕಲನ “ಅಂತರಂಗದ ಮೃದಂಗ” ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬೈ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ”(2016) ಲಭಿಸಿದೆ. ಇತ್ತೀಚೆಗೆ “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ”(2018) ಕೂಡ ಈ ಕೃತಿಗೆ ಲಭಿಸಿದೆ.
ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇವರು ಎರ್ಪಡಿಸಿದ ಕೆ ಎಸ್ ನ, ನೆನಪಿನ ಪ್ರೇಮ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರೇಮಕಾವ್ಯ ಪುರಸ್ಕಾರ,(2011, 2015) ಹಾಗೂ 2017ರಲ್ಲಿ “ವಿಶ್ವ ಕವಿ ಕುವೆಂಪು ಕಾವ್ಯ ಪುರಸ್ಕಾರ” ಲಭಿಸಿದೆ.
ಮಹಾರಾಷ್ಟ್ರ ನವಚಿಂತನ ಸಂಸ್ಥೆಯಿಂದ ಕವಿರತ್ನ ಪುರಸ್ಕಾರ(2012-13), ಮುಂಬಯಿ ಕಲಾಜಗತ್ತು ಸಂಸ್ಥೆಯ ವತಿಯಿಂದ “ದಿ ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ(2013), ಡೊಂಬಿವಲಿ ತುಳುಕೂಟ ವತಿಯಿಂದ ‘ತುಳುಸಿರಿ’ಪ್ರಶಸ್ತಿ(2013), ಕಾವ್ಯಸಿರಿ ಪ್ರಶಸ್ತಿ (2019) ಲಭಿಸಿದೆ.
2019ರಲ್ಲಿ ಮೈಸೂರು ಅರಮನೆಯ ವಿಶ್ವ ವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ. ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ “ಅಪ್ಪ ನೆಟ್ಟ ಸೀತಾಫಲದ ಮರ” ಕಥೆಗೆ ಸಂಕ್ರಮಣ ಸಾಹಿತ್ಯ ಬಹುಮಾನ ಲಭಿಸಿದೆ (2017).
ಪ್ರಜಾವಾಣಿ ಪತ್ರಿಕೆಯ ಪ್ರೇಮಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ (2018).ಹೀಗೆ ಇವರ ಹಲವಾರು ಕತೆ ಕವಿತೆಗಳಿಗೆ ಬಹುಮಾನಗಳು ಲಭಿಸಿವೆ.
ಕತೆ, ಕವನ, ಲೇಖನ, ಪ್ರವಾಸ ಕಥನ, ಸಂದರ್ಶನ ಲೇಖನಗಳು, ಅಂಕಣ ಬರಹಗಳು ಒಳನಾಡಿನ ಮತ್ತು ಹೊರನಾಡಿನ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟವಾಗುತ್ತಲಿವೆ. ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಕತೆ ಮತ್ತು ಕವನಗಳು ಪ್ರಸಾರಗೊಂಡಿವೆ.
ಸೃಜನಾ ಲೇಖಕಿಯರ ಬಳಗ ಮುಂಬೈ ಇದರ ಜೊತೆ ಕೋಶಾಧಿಕಾರಿಯಾಗಿ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರಘಟಕದ ಕಾರ್ಯಕಾರಿ ಸಮಿತಿಯ ಸದಸ್ಯತ್ವವನ್ನು ಪಡೆದಿದ್ದಾರೆ.
All Posts
15 thoughts on “ಮುಕ್ಕಾಲು ಶತಮಾನದ ಹೊಸ್ತಿಲಲಿ”
ಸಂದರ್ಭೋಚಿತವಾದ ಸುಂದರ ಕವನವನ್ನು ನೀಡಿದ ಅನಿತಾ ಅವರಿಗೆ ಹಾರ್ದಿಕ ಅಭಿನಂದನೆ…
ವಂದನೆ ಸರ್

ಸಂದರ್ಭೋಚಿತವಾದ ಅರ್ಥಪೂರ್ಣ ಕವಿತೆಯಿದು. ಶ್ರೀಮತಿ ಅನಿತಾ ಅವರಿಗೆ ಅಭಿನಂಧನೆ….
ಕವಿತೆ ಚೆನ್ನಾಗಿ ಮೂಡಿ ಬಂದಿದೆ ಅನೀಮಿಯಾ.. ಅಭಿನಂದನೆಗಳು

ಅರ್ಥಪೂರ್ಣ ಕವಿತೆ
ಧನ್ಯವಾದ
ಧನ್ಯವಾದ ಮೇಡಂ
Mukkalu shatamanada hostilannu muttida Bharati kandunda yellavannu smarisutta mundina ashottaragala mananavannu maduvalli kaviya bhavabhivyaktiya kushalate kanuttade
Anita abhinandane…..
Very nicely expressed her feelings with grate respect to the nation
ಧನ್ಯವಾದ ಸರ್
ನಿಮ್ಮ ಕವಿತೆ ಸಾಮಯಿಕ, ಅಭಿನಂದನೆಗಳು
ಧನ್ಯವಾದ ಸರ್ ವಂದನೆ
On the occasion of Amrtotsva of our National Independence Day a well written lyric – welldone Anita n all the best for your future writings


Thank you so much sir
Desha prema,samaja mukhagala kalaji,samraddhiya abhilashegalannu kavyamayavagi chitrisuva sundara rashtreeya kavite.abhinandane Anita….