ಮಾಲತಿ ಹೆಗಡೆ
ಮಾಲತಿ ಹೆಗಡೆ
ಮೂಲತಃ ಉತ್ತರ ಕನ್ನಡದವರು. ಸಧ್ಯಕ್ಕೆ ಮೈಸೂರು ನಿವಾಸಿ. ಹಾಡುವುದು ಬರೆಯುವುದು, ಓದುವುದು ಪ್ರಿಯ ಹವ್ಯಾಸ ಪ್ರಜಾವಾಣಿಯಲ್ಲಿ 'ವಿಭಿನ್ನ ನೋಟ ವಿಶಿಷ್ಟ ತೋಟ' 'ಮನೆ ಊಟ ಮನೆ ಮದ್ದು' 'ದೇಸಿ ಅಡುಗೆ'..ಅಂಕಣ ಬರಹ ಪ್ರಕಟವಾಗಿದೆ. ವಿಜಯವಾಣಿಯಲ್ಲಿ 'ಸಾಂಗತ್ಯ' ಅಂಕಣ ಬರಹ ಪ್ರಕಟವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರು ಬರೆದ ಕೃಷಿ, ಪರಿಸರ, ಮಹಿಳೆಯರ ಕುರಿತಾದ ಲೇಖನಗಳು, ಕಥೆ, ಕವಿತೆ, ಗಜಲ್ಗಳು ಪ್ರಕಟವಾಗಿವೆ. ಪ್ರಕಟಿತ ಪುಸ್ತಕಗಳು
'ವನಿತೆಯರ ಆತ್ಮಶ್ರೀ'( ಸಾಧಕಿಯರ ಬಗ್ಗೆ ಬರೆದ ಅಂಕಣಬರಹಗಳ ಸಂಗ್ರಹ) 'ನೆಲದ ನಂಟು'( ಕೃಷಿಕರ ಯಶೋಗಾಥೆಗಳು) 'ತುತ್ತು ಎತ್ತುವ ಮುನ್ನ' ( ದೇಸಿ ಅಡುಗೆ, ಮನೆಮದ್ದು ಅಂಕಣ ಬರಹಗಳ ಸಂಕಲನ) ' ಅವನಿ( ಕಥಾ ಸಂಕಲನ)
All Posts
4 thoughts on “ಗಜಲ್”
ಮದಿರೆಯ ನಿಷೇಧವಾಗಬೇಕಿದೆ ಅಷ್ಟೇ. ಒಳ್ಳೆಯ ಕವನ.
ಹೌದು ಸರ್. ಧನ್ಯವಾದಗಳು.
ಕುಡುಕನ ಹೆಂಡತಿಯ ಮಾನಸಿಕ ತೊಳಲಾಟವನ್ನು, ದುಗುಡವನ್ನು ಗಜಲ್ ಸಮರ್ಥವಾಗಿ ಹೊರಗೆಡಹಿದೆ. ಅವಳೊಳಗಿನ ಗಂಡ ಬಂದಾನು ಎನ್ನುವ ನಿರೀಕ್ಷೆಯ ತುಂಬ ನೋವಿನ ಸೆಲೆಗೆ ಒದಗಿ ಬಂದ ರೂಪಕಗಳು ಮನೋಜ್ಞವಾಗಿವೆ.
ಅಭಿನಂದನೆಗಳು
ಧನ್ಯವಾದಗಳು ಸರ್