ಸತ್ಯವತಿ ಮೂರ್ತಿ ,ಇಂಗ್ಲೆಂಡ್
ಡಾ ಸತ್ಯವತಿ ಮೂರ್ತಿ.ಮ್ಯಾಂಚೆಸ್ಟರ್ , ಇಂಗ್ಲೆಂಡ್,B.Sc, B.A, M.A, B Ed.
ಬರಹಗಾರ್ತಿ, ಬೆಂಗಳೂರು ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ, ಇವರ ಪಿ.ಎಚ್.ಡಿ ಯ ನಿಬಂಧವೂ ಸೇರಿದಂತೆ 4 ಪುಸ್ತಕಗಳು ಪ್ರಕಟಗೊಂಡಿವೆ. ಸುಮಾರು 25 ವರ್ಷಗಳಿಂದ ಮ್ಯಂಚಸ್ಟರ್ ನಲ್ಲಿ ನೆಲೆಸಿದ್ದಾರೆ. ಇವರ ಬರಹ , ಕವನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕವಿತೆ ಹಾಗೂ ನಾಟಕಗಳು ಬಹುಮಾನಗಳಿಸಿವೆ . ’ರೆಫ಼ೆರೆನ್ಸ್ ಏಷ್ಯಾ’ ಮೆನ್ ಅಂಡ್ ವಿಮೆನ್ ಆಫ಼್ ಅಛೀವ್ಮೆಂಟ್ಸ್ ನಲ್ಲಿ ಇವರ ಹೆಸರು ಉಕ್ತವಾಗಿದೆ.ಇಂಗ್ಲಿಂಡಿನಲ್ಲೂ ಕನ್ನಡ ಬಳಗ, ವೀರಶೈವ ಸಂಘ, ಮೆಟಫಿಸಿಕಲ್ ಸೊಸೈಟಿ , ಕಲಾ ಸಂಗಮ ಮೊದಲಾದ ಕಡೆಗಳಲ್ಲಿ ಇವರು ವಿವಿಧ ವಿಷಯಗಳನ್ನು ಕುರಿತು ಮಾತನಾಡಿ ಜನಮನವನ್ನು ಗೆದ್ದಿದ್ದಾರೆ. ಇಂಗ್ಲೆಂಡ್ ಸಕಾರದಿಂದ ’ ಹಿಂದೂ ಪ್ರಿಸನ್ ಮಿನಿಸ್ಟರ್’ ಆಗಿ ನೇಮಕಗೊಂಡಿದ್ದರು ಇತ್ತೀಚೆಗೆ ಕಂಪೆನಿಯೊಂದರ ಕಾರ್ಯಕರ್ತರಾಗಿ ನಿವೃತ್ತರಾದ ಇವರು , ಇಲ್ಲಿಯ ಮಕ್ಕಳಲ್ಲಿ ನಮ್ಮ ಸಂಸೃತಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ
All Posts
2 thoughts on “ಗಣಪತಿ ಕಥೆ”
Vandanegalu
Yashoda
Avarige